ರಾಜ್ಯ ಸಚಿವ ಸಂಫುಟ ಕಡೆಗೂ ವಿಸ್ತರಣೆ ಆಗಿದೆ..ಹೈ ಕಮಾಂಡ್ನಿಂದ ಬಂದಿದ್ದ 20 ಮಂದಿಯ ಪಟ್ಟಿಯಲ್ಲಿ 19 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ..ಹೊಸ ಸಚಿವರು ಹೊಸ ಉತ್ಸಾಹದಲ್ಲಿ ಕೆಲಸಗಳಿಗೆ ಮುಂದಾಗುವ ಹೊತ್ತಲ್ಲೇ ಸರ್ಕಾರಕ್ಕೆ ಟ್ರಬಲ್ ಶುರುವಾಗಿದೆ. ಯಾಕಂದ್ರೆ ಕಾಂಗ್ರೆಸ್ನ ಹಿರಿಯ ಹಾಗೂ ಸಚಿವ ಸ್ತಾನ ಸಿಗುವ ನಿರೀಕ್ಷೇಯಲ್ಲಿದ್ದ ಶಾಸಕರು ಈಗ ಕೊತಕೊತ ಕುದಿತಿದ್ದಾರೆ. ಕೆಲವ್ರು ರಾಜೀನಾಮೆ ಮಾತುಗಳನ್ನ ಆಡ್ತಾ ಇದ್ರೆ,ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೇಯನ್ನೇ ಕೊಟ್ಟಿದ್ದಾರೆ. ಆದ್ರೆ ಮೊದಲಿಗೆ ಈ ಹೆದರಿಕೆ ಬೆದರಿಕೆಗಳಿಗೆಲ್ಲ ನಾವು ಜಗ್ಗಲ್ಲ ಅಂತ ಕಾಂಗ್ರೆಸ್ ಹೈ
ಕಮಾಂಡ್ ಹೇಳ್ತಾ ಇತ್ತು, ಬಟ್ ಯಾವಾಗ ಹಿರಿಯ ಶಾಸಕರೇ ತಿರುಗಿ ಬಿದ್ದು, ಅವ್ರ ಬೆಂಬಲಿಗರು ಬೀದಿಗೀಳಿದ್ರೋ ಆಗ ಕಾಂಗ್ರೆಸ್ನಲ್ಲಿ ಸಮಸ್ಯೆ ಶುರುವಾಯ್ತು..ಈಗ ಆ ಬಂಡಾಯದ ಶಮನಕ್ಕೆ ಟ್ರಬಲ್ ಶೂಟರ್ ಮುಂದಾಗಿದ್ದಾರೆ. ಇದು ಡಿಕೆ ಶಿವಕುಮಾರ್ ಅವ್ರ ಮುಂದಿನ ಒಂದೂವರೆ ವರ್ಷಗಳ ಆಡಳಿತ ಹೇಗಿರುತ್ತೆ ಅನ್ನೋದ್ರ ಟ್ರೈಲರ್ನಂತಿದೆ. ಈ ವಿಚಾರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಶುರುವಾಯಿತು ರಾಜೀನಾಮೆ ಡ್ರಾಮಾ: Big Political Drama in Karnataka.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.